ಮರಳು ದಂಧೆಯಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದಾರೆಂದು ಆರೋಪ<br /><br />► ದೇವದುರ್ಗ ಠಾಣಾ ಪೊಲೀಸರ ಪರಿಶೀಲನೆ; ಜೆಸಿಬಿ, ಮೂರು ಲಾರಿಗಳು ವಶಕ್ಕೆ <br /><br />► ರಾಯಚೂರು : ಅಕ್ರಮ ಮರಳು ಅಡ್ಡೆ ಮೇಲೆ ದೇವದುರ್ಗ ಶಾಸಕಿ ಕರಿಯಮ್ಮ ನಾಯಕ್ ದಾಳಿ<br /><br />#varthabharati #kariyammanayak